ಜಾತಿ ಗಣತಿ ಫಲ ಸೊನ್ನೆಯಾಗದಿರಲಿ
ಸಾಮಾಜಿಕ ನ್ಯಾಯಕ್ಕೆ ಹೆಸರಾದ ಕರ್ನಾಟಕದಲ್ಲಿ ಸರ್ವ ಸಮುದಾಯದ
ಏಳಿಗೆಗಾಗಿ ಮಾನ್ಯ ಮುಖ್ಯಮಂತ್ರಿವರು ಹಲವಾರು ಯೋಜನೆಗಳನ್ನು ರೊಪಿಸಿ ಅದನ್ನು
ಜಾರಿಗೆ ತಂದು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾದರು ...
ಜಾತಿರಹಿತ ಸಮಾಜ ನಿರ್ಮಾಣವಾಗಬೇಕು ಎಂದು ದೇಶದ ಸರ್ವೋಚ್ಚ ನ್ಯಾಯಾಲಯವು
ಅಂದಮೇಲೆ "ಅಟ್ಟಿಸದ ಕಡೆ ಹೋಗದಿದ್ದರೆ ಹೋದ ಕಡೆ ಅಟ್ಟಿಸು" ನಮ್ಮೊರ ಗಾದೆ ಮಾತಿನಂತೆ
ಜಾತಿಯಲ್ಲಿ ಪ್ರಬಲರ ಪಡೆಯವ ಅದೇ ಪ್ರಾತಿನಿಧ್ಯವನ್ನು ಸಮಾಜದಲ್ಲಿ ಅತ್ಯಂತ ತುಳಿತಕ್ಕೊಳಗಾದ
ನೊಂದ ಹಾಗೊ ಸೊಕ್ತ ಸ್ಥಾನ ಮಾನವಿಲ್ಲದೆ ಸಮಾಜದಲ್ಲಿ ಹಿಂದುಳಿದವರಾಗೆ ಬದುಕುವ ಕೆಳಜಾತಿ,
ಉಪಜಾತಿವರ ಆರ್ಥಿಕ ಹಾಗೊ ಶ್ಯೆಕ್ಸಣಿಕ ಸ್ಥಿತಿಯನ್ನು ಸುಧಾರಣೆ ಮಾಡಿದಾಗ ಅಲ್ಲಿ ಜಾತಿಗಳ ನಡೆವೆ
ಕಂದರ ಕಡಿಮೆಯಾಗಿ ಜಾತಿ ವ್ಯವಸ್ಥೆ ಇಲ್ಲದಾಗುವ ಪ್ರಸಂಗ ಬರಬಹುದು..ಅದ್ದರಿಂದ ಜಾತಿ ಸಮೀಕ್ಷೆ
ಕಾಲದ ಅವಶ್ಯ ಕೊಡ ...ಆ ನಿಟ್ಟಿನಲ್ಲಿ ಮಾನ್ಯ ಸಿದ್ದರಾಮ್ಯಯ ಸರಕಾರ 175 ಕೋಟಿ ಖರ್ಚ ಮಾಡಿ
ತರುವ ಜಾತಿ ಗಣತಿ ಫಲ ಸೊನ್ನೆಯಾಗದಿರಲಿ
ಜಬ್ಬಾರ್ ಪರಪ್ಪು,

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ