ಪನ್ನೀರು
ಇದು ಪದಗಳ ಸುವಾಸನೆ
ಶುಕ್ರವಾರ, ಮಾರ್ಚ್ 14, 2014
ಆಶೆ
ಅವನಿಗೊಂದು
ಸಣ್ಣ ಆಶೆ
ಇತ್ತು ನನ್ನ
ಮರಣ
ನಂತರ
ನನ್ನ ದೇಹ
ಬರಿ ಮೃತ ದೇಹವಾಗದೆ
ಪಾರ್ಥಿವ ಶರೀರ ಆಗಬೇಕು
ಗಲ್ಲು ಶಿಕ್ಷೆ
ಯಾರಿಗೂ
ತಿಳಿಯಲ್ಲ
ಸಾವು
ಯಾವಾಗ
ಬರುತ್ತೆ
ಅಂತ ಗಲ್ಲು ಶಿಕ್ಷೆಗೆ
ಗುರಿಯಾದ ಖೈದಿ
ಹೊರುತು
ವಿಷಾದ ಗೀತೆ
ಬಾ ಒಲವೇ
ನಾ ವಿಷಾದ ಗೀತೆ
ನೆಚ್ಚಿಕೊಳ್ಳವ
ಮೊದಲೇ
ಬಂದು ನನ್ನ
ಸೇರಿಬಿಡು
ನಾನು ಅಂದುಕೊಂಡಿದೆ
ಅವಳೆಂದರೆ ನನ್ನ ಬಾಳ
ಬೆಳಗಿಸುವ ದೀಪ
ಆದರೆ ಅವಳು ಉಳಿದೆ
ಬಿಟ್ಟಳು ದೂರ ಎಂದು
ತಲುಪದ ದ್ವೀಪ
#ಲ(ಕ್ಷ್ಯ)ಕ್ಷ
ಅವನಿಗೆ ಒಂದೇ ಒಂದು ಲಕ್ಷ್ಯ
ಸಂಪಾದಿಸಬೇಕು ತಾನು ಲಕ್ಷ ಲಕ್ಷ
ಸೋಪು
ತಾನು ಕರಗಿ
ಇತರರ ಮೈ ತ್ವಚೆಯನ್ನು
ಕೋಮಲವಾಗಿಸಿತು
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)